Lord Vishnu

ಶ್ರೀಲಕ್ಷ್ಮೀನೃಸಿಂಹಕರುಣಾರಸಸ್ತೋತ್ರಮ್

(Lakshmi Narasimha Karavalamba Stotram in Kannada)

Adi Shankaracharya

The Lakshmi-Nrisimha Karunarasa Stotram, also known as the Karavalamba Stotram, is a profound devotional hymn attributed to Adi Shankaracharya. Addressed to Lord Nrisimha, the lion-headed avatar of Vishnu, this stotra is a fervent plea for divine intervention. Each verse concludes with the refrain 'dehi karavalambam'—a request for the Lord’s protective hand to rescue the devotee from the turbulent ocean of worldly existence (Samsara). It is traditionally recited by those seeking relief from distress, fear, and spiritual stagnation. By invoking the merciful aspect of the fierce Nrisimha, the practitioner cultivates surrender, inner peace, and divine protection.

ಶ್ರೀಲಕ್ಷ್ಮೀನೃಸಿಂಹಕರುಣಾರಸ ಅಥವಾ ಕರಾವಲಮ್ಬಸ್ತೋತ್ರಮ್
ಶ್ರೀಮತ್ಪಯೋನಿಧಿನಿಕೇತನಚಕ್ರಪಾಣೇ
ಭೋಗೀನ್ದ್ರಭೋಗಮಣಿರಾಜಿತಪುಣ್ಯಮೂರ್ತೇ ।
ಯೋಗೀಶ ಶಾಶ್ವತ ಶರಣ್ಯ ಭವಾಬ್ಧಿಪೋತ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಮ್ಬಮ್ ॥ ೧॥
ಬ್ರಹ್ಮೇನ್ದ್ರರುದ್ರಮರುದರ್ಕಕಿರೀಟಕೋಟಿ-
ಸಙ್ಘಟ್ಟಿತಾಙ್ಘ್ರಿಕಮಲಾಮಲಕಾನ್ತಿಕಾನ್ತ ।
ಲಕ್ಷ್ಮೀಲಸತ್ಕುಚಸರೋರುಹರಾಜಹಂಸ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಮ್ಬಮ್ ॥ ೨॥
ಸಂಸಾರಘೋರಗಹನೇ ಚರತೋ ಮುರಾರೇ
ಮಾರೋಗ್ರಭೀಕರಮೃಗಪ್ರಚುರಾರ್ದಿತಸ್ಯ ।
ಆರ್ತಸ್ಯ ಮತ್ಸರನಿದಾಘಸುದುಃಖಿತಸ್ಯ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಮ್ಬಮ್ ॥ ೩॥
ಸಂಸಾರಕೂಪಮತಿಘೋರಮಗಾಧಮೂಲಂ
ಸಮ್ಪ್ರಾಪ್ಯ ದುಃಖಶತಸರ್ಪಸಮಾಕುಲಸ್ಯ ।
ದೀನಸ್ಯ ದೇವ ಕೃಪಯಾ ಪದಮಾಗತಸ್ಯ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಮ್ಬಮ್ ॥ ೪॥
ಸಂಸಾರಸಾಗರವಿಶಾಲಕರಾಲಕಾಲ-
ನಕ್ರಗ್ರಹಗ್ರಸಿತನಿಗ್ರಹವಿಗ್ರಹಸ್ಯ ।
ವ್ಯಗ್ರಸ್ಯ ರಾಗನಿಚಯೋರ್ಮಿನಿಪೀಡಿತಸ್ಯ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಮ್ಬಮ್ ॥ ೫॥
ಸಂಸಾರವೃಕ್ಷಮಘಬೀಜಮನನ್ತಕರ್ಮ-
ಶಾಖಾಯುತಂ ಕರಣಪತ್ರಮನಙ್ಗಪುಷ್ಪಮ್ ।
ಆರುಹ್ಯ ದುಃಖಫಲಿತಂ ಚಕಿತಂ ದಯಾಲೋ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಮ್ಬಮ್ ॥ ೬॥
ಸಂಸಾರಸರ್ಪವಿಷದಿಗ್ಧಮಹೋಗ್ರತೀವ್ರ-
ದಂಷ್ಟ್ರಾಗ್ರಕೋಟಿಪರಿದಷ್ಟವಿನಷ್ಟಮೂರ್ತೇಃ ।
ನಾಗಾರಿವಾಹನ ಸುಧಾಬ್ಧಿನಿವಾಸ ಶೌರೇ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಮ್ಬಮ್ ॥ ೭॥
ಸಂಸಾರದಾವದಹನಾಕರಭೀಕರೋಗ್ರ-
ಜ್ವಾಲಾವಲೀಭಿರತಿದಗ್ಧತನೂರುಹಸ್ಯ ।
ತ್ವತ್ಪಾದಪದ್ಮಸರಸೀರುಹಮಾಗತಸ್ಯ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಮ್ಬಮ್ ॥ ೮॥
ಸಂಸಾರಜಾಲಪತಿತಸ್ಯ ಜಗನ್ನಿವಾಸ
ಸರ್ವೇನ್ದ್ರಿಯಾರ್ಥಬಡಿಶಾಗ್ರಝಷೋಪಮಸ್ಯ ।
ಪ್ರೋತ್ಕಮ್ಪಿತಪ್ರಚುರತಾಲುಕಮಸ್ತಕಸ್ಯ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಮ್ಬಮ್ ॥ ೯॥
ಸಂಸಾರಭೀಕರಕರೀನ್ದ್ರಕರಾಭಿಘಾತ-
ನಿಷ್ಪೀಡ್ಯಮಾನವಪುಷಃ ಸಕಲಾರ್ತಿನಾಶ ।
ಪ್ರಾಣಪ್ರಯಾಣಭವಭೀತಿಸಮಾಕುಲಸ್ಯ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಮ್ಬಮ್ ॥ ೧೦॥
ಅನ್ಧಸ್ಯ ಮೇ ಹೃತವಿವೇಕಮಹಾಧನಸ್ಯ
ಚೋರೈರ್ಮಹಾಬಲಿಭಿರಿನ್ದ್ರಿಯನಾಮಧೇಯೈಃ ।
ಮೋಹಾನ್ಧಕಾರಕುಹರೇ ವಿನಿಪಾತಿತಸ್ಯ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಮ್ಬಮ್ ॥ ೧೧॥
ಲಕ್ಷ್ಮೀಪತೇ ಕಮಲನಾಭ ಸುರೇಶ ವಿಷ್ಣೋ
ವೈಕುಣ್ಠ ಕೃಷ್ಣ ಮಧುಸೂದನ ಪುಷ್ಕರಾಕ್ಷ ।
(ಪಾಠಭೇದ- ಯಜ್ಞೇಶ ಯಜ್ಞ ಮಧುಸೂದನ ವಿಶ್ವರೂಪ ।)
ಬ್ರಹ್ಮಣ್ಯ ಕೇಶವ ಜನಾರ್ದನ ವಾಸುದೇವ
ದೇವೇಶ ದೇಹಿ ಕೃಪಣಸ್ಯ ಕರಾವಲಮ್ಬಮ್ ॥ ೧೨॥
ಯನ್ಮಾಯಯಾರ್ಜಿತವಪುಃಪ್ರಚುರಪ್ರವಾಹ-
ಮಗ್ನಾರ್ಥಮತ್ರ ನಿವಹೋರುಕರಾವಲಮ್ಬಮ್ ।
ಲಕ್ಷ್ಮೀನೃಸಿಂಹಚರಣಾಬ್ಜಮಧುವ್ರತೇನ
ಸ್ತೋತ್ರಂ ಕೃತಂ ಸುಖಕರಂ ಭುವಿ ಶಙ್ಕರೇಣ ॥ ೧೩॥
ಸಂಸಾರಸಾಗರನಿಮಜ್ಜನಮುಹ್ಯಮಾನಂ
ದೀನಂ ವಿಲೋಕಯ ವಿಭೋ ಕರುಣಾನಿಧೇ ಮಾಮ್ ।
ಪ್ರಹ್ಲಾದಖೇದಪರಿಹಾರಪರಾವತಾರ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಮ್ಬಮ್ ॥ ೧೪॥
ಬದ್ಧ್ವಾ ಗಲೇ ಯಮಭಟಾ ಬಹು ತರ್ಜಯನ್ತಃ
ಕರ್ಷನ್ತಿ ಯತ್ರ ಭವಪಾಶಶತೈರ್ಯುತಂ ಮಾಮ್ ।
ಏಕಾಕಿನಂ ಪರವಶಂ ಚಕಿತಂ ದಯಾಲೋ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಮ್ಬಮ್ ॥ ೧೫॥
ಏಕೇನ ಚಕ್ರಮಪರೇಣ ಕರೇಣ ಶಙ್ಖ-
ಮನ್ಯೇನ ಸಿನ್ಧುತನಯಾಮವಲಮ್ಬ್ಯ ತಿಷ್ಠನ್ ।
ವಾಮೇತರೇಣ ವರದಾಭಯಪದ್ಮಚಿಹ್ನಂ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಮ್ಬಮ್ ॥ ೧೬॥
ಪ್ರಹ್ಲಾದನಾರದಪರಾಶರಪುಣ್ಡರೀಕ-
ವ್ಯಾಸಾದಿಭಾಗವತಪುಙ್ಗವಹೃನ್ನಿವಾಸ ।
ಭಕ್ತಾನುರುಕ್ತಪರಿಪಾಲನಪಾರಿಜಾತ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಮ್ಬಮ್ ॥ ೧೭॥
ಸಂಸಾರಯೂಥ ಗಜಸಂಹತಿಸಿಂಹದಂಷ್ಟ್ರಾ
ಭೀತಸ್ಯ ದುಷ್ಟಮೈದೈತ್ಯ ಭಯಙ್ಕರೇಣ ।
ಪ್ರಾಣಪ್ರಯಾಣ ಭವಭೀತಿ ನಿವಾರಣೇನ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಮ್ಬಮ್ ॥ ೧೮॥
ಲಕ್ಷ್ಮೀನೃಸಿಂಹಚರಣಾಬ್ಜಮಧುವ್ರತೇನ
ಸ್ತೋತ್ರಂ ಕೃತಂ ಶುಭಕರಂ ಭುವಿ ಶಙ್ಕರೇಣ ।
ಯೇ ತತ್ಪಠನ್ತಿ ಮನುಜಾ ಹರಿಭಕ್ತಿಯುಕ್ತಾ-
ಸ್ತೇ ಯಾನ್ತಿ ತತ್ಪದಸರೋಜಮಖಣ್ಡರೂಪಮ್ ॥ ೧೯॥
ಆದ್ಯನ್ತಶೂನ್ಯಮಜಮವ್ಯಯಮಪ್ರಮೇಯ-
ಮಾದಿತ್ಯರುದ್ರನಿಗಮಾದಿನುತಪ್ರಭಾವಮ್ ।
ತ್ವಾಮ್ಭೋಧಿಜಾಸ್ಯ ಮಧುಲೋಲುಪಮತ್ತಭೃಙ್ಗೀಂ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಮ್ಬಮ್ ॥ ೨೦॥
ವಾರಾಹ-ರಾಮ-ನರಸಿಂಹ-ರಮಾದಿಕಾನ್ತಾ
ಕ್ರೀಡಾವಿಲೋಲವಿಧಿಶೂಲಿಸೂರಪ್ರವನ್ದ್ಯ! ।
ಹಂಸಾತ್ಮಕಂ ಪರಮಹಂಸ ವಿಹಾರಲೀಲಂ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಮ್ಬಮ್ ॥ ೨೧॥
ಸ್ವಾಮೀ ನೃಸಿಂಹಃ ಸಕಲಂ ನೃಸಿಂಹಃ
ಮಾತಾ ನೃಸಿಂಹಶ್ಚ ಪಿತಾ ನೃಸಿಂಹಃ ।
ಭ್ರಾತಾ ನೃಸಿಂಹಶ್ಚ ಸಖಾ ನೃಸಿಂಹಃ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಮ್ಬಮ್ ॥ ೨೨॥
ಪ್ರಹ್ಲಾದಮಾನಸಸರೋಜವಾಸಭೃಙ್ಗ!
ಗಙ್ಗಾತರಙ್ಗಧವಳಾಙ್ಗ ರಮಾಸ್ಥಿತಾಙ್ಕ! ।
ಶೃಙ್ಗಾರ ಸುನ್ದರಕಿರೀಟಲಸದ್ವರಾಙ್ಗ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಮ್ಬಮ್ ॥ ೨೩॥
ಶ್ರೀ ಶಙ್ಕರಾರ್ಯ ರಚಿತಂ ಸತತಂ ಮನುಷ್ಯಃ
ಸ್ತೋತ್ರಂ ಪಠೇದಿಹ ತು ಸರ್ವಗುಣಪ್ರಪನ್ನಮ್ ।
ಸದ್ಯೋವಿಮುಕ್ತಕಲುಷೋ ಮುನಿವರ್ಯಗಣ್ಯೋ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಮ್ಬಮ್ ॥ ೨೪॥
ಶ್ರೀಮನ್ ನೃಸಿಂಹ ವಿಭವೇ ಗರುಡಧ್ವಜಾಯ
ತಾಪತ್ರಯೋಪಶಮನಾಯ ಭವೌಷಧಾಯ ।
ತೃಷ್ಣಾದಿವೃಶ್ಚಿಕ-ಜಲಾಗ್ನಿ-ಭುಜಙ್ಗ-ರೋಗ
ಕ್ಲೇಶವ್ಯಯಾಮ ಹರಯೇ ಗುರವೇ ನಮಸ್ತೇ ॥ ೨೫॥
ಇತಿ ಶ್ರೀಮತ್ಪರಮಹಂಸಪರಿವ್ರಾಜಕಾಚಾರ್ಯಸ್ಯ
ಶ್ರೀಗೋವಿನ್ದಭಗವತ್ಪೂಜ್ಯಪಾದಶಿಷ್ಯಸ್ಯ
ಶ್ರೀಮಚ್ಛಙ್ಕರಭಗವತಃ ಕೃತೌ
ಲಕ್ಷ್ಮೀನೃಸಿಂಹಕರುಣಾರಸಸ್ತೋತ್ರಂ ಅಥವಾ
ಲಕ್ಷ್ಮೀನೃಸಿಂಹಕರಾವಲಮ್ಬಸ್ತೋತ್ರಂ ಸಮ್ಪೂರ್ಣಮ್ ॥
ಸಙ್ಕಷ್ಟನಾಶನಂ ಲಕ್ಷ್ಮೀನೃಸಿಂಹಸ್ತೋತ್ರಮ್

Explore More