Lord Kartikeya

ಸುಬ್ರಹ್ಮಣ್ಯ ಪಞ್ಚ ರತ್ನ ಸ್ತೋತ್ರಮ್

(Subrahmanya Pancharatna Stotram in Kannada)

Adi Shankaracharya

The Subrahmanya Pancharatna Stotram is a soul-stirring composition by Adi Shankaracharya dedicated to Lord Kartikeya, the divine commander-in-chief of the celestial armies. The hymn comprises five exquisite verses that eulogize the radiant form, youth, and valor of the deity who resides at Kumara Dhara. By meditating on the beauty and power of Lord Subrahmanya through this stotra, devotees seek to destroy their internal illusions and overcome life obstacles. Regular recitation is believed to instill courage, mental clarity, and divine protection, fostering a deep spiritual connection with the son of Lord Shiva.

ಷಡಾನನಂ ಚನ್ದನಲೇಪಿತಾಙ್ಗಂ ಮಹೋರಸಂ ದಿವ್ಯಮಯೂರವಾಹನಮ್ ।
ರುದ್ರಸ್ಯಸೂನುಂ ಸುರಲೋಕನಾಥಂ ಬ್ರಹ್ಮಣ್ಯದೇವಂ ಶರಣಂ ಪ್ರಪದ್ಯೇ ॥ 1 ॥
ಜಾಜ್ವಲ್ಯಮಾನಂ ಸುರವೃನ್ದವನ್ದ್ಯಂ ಕುಮಾರ ಧಾರಾತಟ ಮನ್ದಿರಸ್ಥಮ್ ।
ಕನ್ದರ್ಪರೂಪಂ ಕಮನೀಯಗಾತ್ರಂ ಬ್ರಹ್ಮಣ್ಯದೇವಂ ಶರಣಂ ಪ್ರಪದ್ಯೇ ॥ 2 ॥
ದ್ವಿಷಡ್ಭುಜಂ ದ್ವಾದಶದಿವ್ಯನೇತ್ರಂ ತ್ರಯೀತನುಂ ಶೂಲಮಸೀ ದಧಾನಮ್ ।
ಶೇಷಾವತಾರಂ ಕಮನೀಯರೂಪಂ ಬ್ರಹ್ಮಣ್ಯದೇವಂ ಶರಣಂ ಪ್ರಪದ್ಯೇ ॥ 3 ॥
ಸುರಾರಿಘೋರಾಹವಶೋಭಮಾನಂ ಸುರೋತ್ತಮಂ ಶಕ್ತಿಧರಂ ಕುಮಾರಮ್ ।
ಸುಧಾರ ಶಕ್ತ್ಯಾಯುಧ ಶೋಭಿಹಸ್ತಂ ಬ್ರಹ್ಮಣ್ಯದೇವಂ ಶರಣಂ ಪ್ರಪದ್ಯೇ ॥ 4 ॥
ಇಷ್ಟಾರ್ಥಸಿದ್ಧಿಪ್ರದಮೀಶಪುತ್ರಂ ಇಷ್ಟಾನ್ನದಂ ಭೂಸುರಕಾಮಧೇನುಮ್ ।
ಗಙ್ಗೋದ್ಭವಂ ಸರ್ವಜನಾನುಕೂಲಂ ಬ್ರಹ್ಮಣ್ಯದೇವಂ ಶರಣಂ ಪ್ರಪದ್ಯೇ ॥ 5 ॥
ಯಃ ಶ್ಲೋಕಪಞ್ಚಮಿದಂ ಪಠತೀಹ ಭಕ್ತ್ಯಾ
ಬ್ರಹ್ಮಣ್ಯದೇವ ವಿನಿವೇಶಿತ ಮಾನಸಃ ಸನ್ ।
ಪ್ರಾಪ್ನೋತಿ ಭೋಗಮಖಿಲಂ ಭುವಿ ಯದ್ಯದಿಷ್ಟಮ್
ಅನ್ತೇ ಸ ಗಚ್ಛತಿ ಮುದಾ ಗುಹಸಾಮ್ಯಮೇವ ॥

Explore More