Goddess Meenakshi

ಮೀನಾಕ್ಷೀ ಪಞ್ಚ ರತ್ನ ಸ್ತೋತ್ರಮ್

(Meenakshi Pancharatna Stotram in Kannada)

Adi Shankaracharya

Meenakshi Pancharatna Stotram is a profound devotional hymn composed by Adi Shankaracharya in praise of Goddess Meenakshi, the presiding deity of the famous Madurai Meenakshi Amman Temple. This five-verse masterpiece captures the divine beauty and cosmic grace of the Devi, describing her as the compassionate source of all existence who is worshipped by Lord Vishnu and Brahma. Reciting this stotra is believed to bestow inner peace, remove mental distress, and fulfill the deepest desires of a devotee. It serves as an evocative meditation on the Goddess as the embodiment of wisdom, beauty, and boundless mercy.

ಉದ್ಯದ್ಭಾನುಸಹಸ್ರಕೋಟಿಸದೃಶಾಂ ಕೇಯೂರಹಾರೋಜ್ಜ್ವಲಾಂ
ಬಿಮ್ಬೋಷ್ಠೀಂ ಸ್ಮಿತದನ್ತಪಙ್ಕ್ತಿರುಚಿರಾಂ ಪೀತಾಮ್ಬರಾಲಙ್ಕೃತಾಮ್ ।
ವಿಷ್ಣುಬ್ರಹ್ಮಸುರೇನ್ದ್ರಸೇವಿತಪದಾಂ ತತ್ತ್ವಸ್ವರೂಪಾಂ ಶಿವಾಂ
ಮೀನಾಕ್ಷೀಂ ಪ್ರಣತೋಽಸ್ಮಿ ಸನ್ತತಮಹಂ ಕಾರುಣ್ಯವಾರಾನ್ನಿಧಿಮ್ ॥ 1 ॥
ಮುಕ್ತಾಹಾರಲಸತ್ಕಿರೀಟರುಚಿರಾಂ ಪೂರ್ಣೇನ್ದುವಕ್ತ್ರಪ್ರಭಾಂ
ಶಿಞ್ಜನ್ನೂಪುರಕಿಙ್ಕಿಣೀಮಣಿಧರಾಂ ಪದ್ಮಪ್ರಭಾಭಾಸುರಾಮ್ ।
ಸರ್ವಾಭೀಷ್ಟಫಲಪ್ರದಾಂ ಗಿರಿಸುತಾಂ ವಾಣೀರಮಾಸೇವಿತಾಂ
ಮೀನಾಕ್ಷೀಂ ಪ್ರಣತೋಽಸ್ಮಿ ಸನ್ತತಮಹಂ ಕಾರುಣ್ಯವಾರಾನ್ನಿಧಿಮ್ ॥ 2 ॥
ಶ್ರೀವಿದ್ಯಾಂ ಶಿವವಾಮಭಾಗನಿಲಯಾಂ ಹ್ರೀಙ್ಕಾರಮನ್ತ್ರೋಜ್ಜ್ವಲಾಂ
ಶ್ರೀಚಕ್ರಾಙ್ಕಿತಬಿನ್ದುಮಧ್ಯವಸತಿಂ ಶ್ರೀಮತ್ಸಭಾನಾಯಕೀಮ್ ।
ಶ್ರೀಮತ್ಷಣ್ಮುಖವಿಘ್ನರಾಜಜನನೀಂ ಶ್ರೀಮಜ್ಜಗನ್ಮೋಹಿನೀಂ
ಮೀನಾಕ್ಷೀಂ ಪ್ರಣತೋಽಸ್ಮಿ ಸನ್ತತಮಹಂ ಕಾರುಣ್ಯವಾರಾನ್ನಿಧಿಮ್ ॥ 3 ॥
ಶ್ರೀಮತ್ಸುನ್ದರನಾಯಿಕಾಂ ಭಯಹರಾಂ ಜ್ಞಾನಪ್ರದಾಂ ನಿರ್ಮಲಾಂ
ಶ್ಯಾಮಾಭಾಂ ಕಮಲಾಸನಾರ್ಚಿತಪದಾಂ ನಾರಾಯಣಸ್ಯಾನುಜಾಮ್ ।
ವೀಣಾವೇಣುಮೃದಙ್ಗವಾದ್ಯರಸಿಕಾಂ ನಾನಾವಿಧಾಮಮ್ಬಿಕಾಂ
ಮೀನಾಕ್ಷೀಂ ಪ್ರಣತೋಽಸ್ಮಿ ಸನ್ತತಮಹಂ ಕಾರುಣ್ಯವಾರಾನ್ನಿಧಿಮ್ ॥ 4 ॥
ನಾನಾಯೋಗಿಮುನೀನ್ದ್ರಹೃತ್ಸುವಸತೀಂ ನಾನಾರ್ಥಸಿದ್ಧಿಪ್ರದಾಂ
ನಾನಾಪುಷ್ಪವಿರಾಜಿತಾಙ್ಘ್ರಿಯುಗಲಾಂ ನಾರಾಯಣೇನಾರ್ಚಿತಾಮ್ ।
ನಾದಬ್ರಹ್ಮಮಯೀಂ ಪರಾತ್ಪರತರಾಂ ನಾನಾರ್ಥತತ್ವಾತ್ಮಿಕಾಂ
ಮೀನಾಕ್ಷೀಂ ಪ್ರಣತೋಽಸ್ಮಿ ಸನ್ತತಮಹಂ ಕಾರುಣ್ಯವಾರಾನ್ನಿಧಿಮ್ ॥ 5 ॥

Explore More