Lord Vishnu

ಶ್ರೀ ಮಧ್ವಾಚಾರ್ಯ ಕೃತ ದ್ವಾದಶ ಸ್ತೋತ್ರ - ಚತುರ್ಥಸ್ತೋತ್ರಮ್

(Dvadasha Stotra - Fourth Stotram in Kannada)

Madhvacharya

This composition is the fourth chapter of the famous Dvadasha Stotra authored by the Dvaita philosopher Sri Madhvacharya. Dedicated to Lord Vishnu in his supreme form, the hymn emphasizes his attributes as the destroyer of sorrows and the source of eternal bliss. Madhvacharya composed these verses to celebrate the glory of the Lord during the consecration of the Udupi Krishna temple. Chanting this stotra is believed to remove spiritual ignorance, provide profound philosophical clarity, and bestow the grace of the Supreme Being, helping the seeker attain liberation by surrendering to the divine will of Hari.

ಅಥ ಚತುರ್ಥಸ್ತೋತ್ರಮ್ ನಿಜಪೂರ್ಣಸುಖಾಮಿತಬೋಧತನುಃ ಪರಶಕ್ತಿರನನ್ತಗುಣಃ ಪರಮಃ ।

ಅಜರಾಮರಣಃ ಸಕಲಾರ್ತಿಹರಃ ಕಮಲಾಪತಿರೀಡ್ಯತಮೋಽವತು ನಃ ॥ 1॥
ಯದಸುಪ್ತಿಗತೋಽಪಿ ಹರಿಃ ಸುಖವಾನ್ ಸುಖರೂಪಿಣಮಾಹುರತೋ ನಿಗಮಾಃ ।
ಸ್ವಮತಿಪ್ರಭವಂ ಜಗದಸ್ಯ ಯತಃ ಪರಬೋಧತನುಂ ಚ ತತಃ ಖಪತಿಮ್ ॥ 2॥
(ಸುಮತಿಪ್ರಭವಮ್)
ಬಹುಚಿತ್ರಜಗತ್ ಬಹುಧಾಕರಣಾತ್ಪರಶಕ್ತಿರನನ್ತಗುಣಃ ಪರಮಃ ।
ಸುಖರೂಪಮಮುಷ್ಯಪದಂ ಪರಮಂ ಸ್ಮರತಸ್ತು ಭವಿಷ್ಯತಿ ತತ್ಸತತಮ್ ॥ 3॥
ಸ್ಮರಣೇ ಹಿ ಪರೇಶಿತುರಸ್ಯ ವಿಭೋರ್ಮಲಿನಾನಿ ಮನಾಂಸಿ ಕುತಃ ಕರಣಮ್ ।
ವಿಮಲಂ ಹಿ ಪದಂ ಪರಮಂ ಸ್ವರತಂ ತರುಣಾರ್ಕಸವರ್ಣಮಜಸ್ಯ ಹರೇಃ ॥ 4॥
ವಿಮಲೈಃ ಶ್ರುತಿಶಾಣನಿಶಾತತಮೈಃ ಸುಮನೋಽಸಿಭಿರಾಶು ನಿಹತ್ಯ ದೃಢಮ್ ।
ಬಲಿನಂ ನಿಜವೈರಿಣಮಾತ್ಮತಮೋಭಿದಮೀಶಮನನ್ತಮುಪಾಸ್ವ ಹರಿಮ್ ॥ 5॥
ನ ಹಿ ವಿಶ್ವಸೃಜೋ ವಿಭುಶಮ್ಭುಪುರನ್ದರ ಸೂರ್ಯಮುಖಾನಪರಾನಪರಾನ್ ।
ಸೃಜತೀಡ್ಯತಮೋಽವತಿ ಹನ್ತಿ ನಿಜಂ ಪದಮಾಪಯತಿ ಪ್ರಣತಾಂ ಸ್ವಧಿಯಾ ॥ 6॥
ಪರಮೋಽಪಿ ರಮೇಶಿತುರಸ್ಯ ಸಮೋ ನ ಹಿ ಕಶ್ಚಿದಭೂನ್ನ ಭವಿಷ್ಯತಿ ಚ ।
ಕ್ವಚಿದದ್ಯತನೋಽಪಿ ನ ಪೂರ್ಣಸದಾಗಣಿತೇಡ್ಯಗುಣಾನುಭವೈಕತನೋಃ ॥ 7॥
ಇತಿ ದೇವವರಸ್ಯ ಹರೇಃ ಸ್ತವನಂ ಕೃತವಾನ್ ಮುನಿರುತ್ತಮಮಾದರತಃ ।
ಸುಖತೀರ್ಥಪದಾಭಿಹಿತಃ ಪಠತಸ್ತದಿದಂ ಭವತಿ ಧ್ರುವಮುಚ್ಚಸುಖಮ್ ॥ 8॥
ಇತಿ ಶ್ರೀಮದಾನನ್ದತೀರ್ಥಭಗವತ್ಪಾದಾಚಾರ್ಯ ವಿರಚಿತಂ ದ್ವಾದಶಸ್ತೋತ್ರೇಷು ಚತುರ್ಥಸ್ತೋತ್ರಂ ಸಮ್ಪೂರ್ಣಮ್

Explore More