Lord Krishna

ಶ್ರೀ ಕೃಷ್ಣಾಷ್ಟೋತ್ತರ ಶತ ನಾಮಾವಲಿ

(Shri Krishnashtottara Shatanavali in Kannada)

From Brahmanda Purana

This sacred composition, extracted from the Brahmanda Purana, comprises one hundred and eight auspicious names of Lord Krishna. Each name serves as a meditative focal point, capturing the multifaceted divinity of the Supreme Being as the protector, the beloved cowherd, and the ultimate philosopher of the Gita. Chanting these names is believed to cleanse the mind of worldly impurities and foster deep spiritual devotion. Regular recitation offers practitioners inner tranquility, removal of obstacles, and the grace of Lord Krishna, ultimately guiding the devotee toward liberation and a heightened sense of cosmic connection.

ಓಂ ಕೃಷ್ಣಾಯ ನಮಃ
ಓಂ ಕಮಲಾನಾಥಾಯ ನಮಃ
ಓಂ ವಾಸುದೇವಾಯ ನಮಃ
ಓಂ ಸನಾತನಾಯ ನಮಃ
ಓಂ ವಸುದೇವಾತ್ಮಜಾಯ ನಮಃ
ಓಂ ಪುಣ್ಯಾಯ ನಮಃ
ಓಂ ಲೀಲಾಮಾನುಷ ವಿಗ್ರಹಾಯ ನಮಃ
ಓಂ ಶ್ರೀವತ್ಸ ಕೌಸ್ತುಭಧರಾಯ ನಮಃ
ಓಂ ಯಶೋದಾವತ್ಸಲಾಯ ನಮಃ
ಓಂ ಹರಯೇ ನಮಃ ॥ 10 ॥
ಓಂ ಚತುರ್ಭುಜಾತ್ತ ಚಕ್ರಾಸಿಗದಾ ಶಙ್ಖಾನ್ದ್ಯುದಾಯುಧಾಯ ನಮಃ
ಓಂ ದೇವಕೀನನ್ದನಾಯ ನಮಃ
ಓಂ ಶ್ರೀಶಾಯ ನಮಃ
ಓಂ ನನ್ದಗೋಪ ಪ್ರಿಯಾತ್ಮಜಾಯ ನಮಃ
ಓಂ ಯಮುನಾ ವೇಗಸಂಹಾರಿಣೇ ನಮಃ
ಓಂ ಬಲಭದ್ರ ಪ್ರಿಯಾನುಜಾಯ ನಮಃ
ಓಂ ಪೂತನಾ ಜೀವಿತಹರಾಯ ನಮಃ
ಓಂ ಶಕಟಾಸುರ ಭಞ್ಜನಾಯ ನಮಃ
ಓಂ ನನ್ದವ್ರಜ ಜನಾನನ್ದಿನೇ ನಮಃ
ಓಂ ಸಚ್ಚಿದಾನನ್ದ ವಿಗ್ರಹಾಯ ನಮಃ ॥ 20 ॥
ಓಂ ನವನೀತ ವಿಲಿಪ್ತಾಙ್ಗಾಯ ನಮಃ
ಓಂ ನವನೀತ ನಟಾಯ ನಮಃ
ಓಂ ಅನಘಾಯ ನಮಃ
ಓಂ ನವನೀತ ನವಾಹಾರಾಯ ನಮಃ
ಓಂ ಮುಚುಕುನ್ದ ಪ್ರಸಾದಕಾಯ ನಮಃ
ಓಂ ಷೋಡಶಸ್ತ್ರೀ ಸಹಸ್ರೇಶಾಯ ನಮಃ
ಓಂ ತ್ರಿಭಙ್ಗಿ ಮಧುರಾಕೃತಯೇ ನಮಃ
ಓಂ ಶುಕವಾಗ ಮೃತಾಬ್ಧೀನ್ದವೇ ನಮಃ
ಓಂ ಗೋವಿನ್ದಾಯ ನಮಃ
ಓಂ ಯೋಗಿನಾಂ ಪತಯೇ ನಮಃ ॥ 30 ॥
ಓಂ ವತ್ಸವಾಟಚರಾಯ ನಮಃ [ವತ್ಸವಾದಹರಾಯ]
ಓಂ ಅನನ್ತಾಯ ನಮಃ
ಓಂ ದೇನುಕಾಸುರ ಭಞ್ಜನಾಯ ನಮಃ
ಓಂ ತೃಣೀಕೃತ ತೃಣಾವರ್ತಾಯ ನಮಃ
ಓಂ ಯಮಲಾರ್ಜುನ ಭಞ್ಜನಾಯ ನಮಃ
ಓಂ ಉತ್ತಾಲತಾಲಭೇತ್ರೇ ನಮಃ
ಓಂ ತಮಾಲ ಶ್ಯಾಮಲಾಕೃತಯೇ ನಮಃ
ಓಂ ಗೋಪಗೋಪೀಶ್ವರಾಯ ನಮಃ
ಓಂ ಯೋಗಿನೇ ನಮಃ
ಓಂ ಕೋಟಿಸೂರ್ಯ ಸಮಪ್ರಭಾಯ ನಮಃ ॥ 40 ॥
ಓಂ ಇಲಾಪತಯೇ ನಮಃ
ಓಂ ಪರಸ್ಮೈ ಜ್ಯೋತಿಷೇ ನಮಃ
ಓಂ ಯಾದವೇನ್ದ್ರಾಯ ನಮಃ
ಓಂ ಯದೂದ್ವಹಾಯ ನಮಃ
ಓಂ ವನಮಾಲಿನೇ ನಮಃ
ಓಂ ಪೀತವಾಸಸೇ ನಮಃ
ಓಂ ಪಾರಿಜಾತಾಪಹಾರಕಾಯ ನಮಃ
ಓಂ ಗೋವರ್ಧನಾಚಲೋದ್ಧರ್ತ್ರೇ ನಮಃ
ಓಂ ಗೋಪಾಲಾಯ ನಮಃ
ಓಂ ಸರ್ವಪಾಲಕಾಯ ನಮಃ ॥ 50 ॥
ಓಂ ಅಜಾಯ ನಮಃ
ಓಂ ನಿರಞ್ಜನಾಯ ನಮಃ
ಓಂ ಕಾಮಜನಕಾಯ ನಮಃ
ಓಂ ಕಞ್ಜಲೋಚನಾಯ ನಮಃ
ಓಂ ಮಧುಘ್ನೇ ನಮಃ
ಓಂ ಮಧುರಾನಾಥಾಯ ನಮಃ
ಓಂ ದ್ವಾರಕಾನಾಯಕಾಯ ನಮಃ
ಓಂ ಬಲಿನೇ ನಮಃ
ಓಂ ವೃನ್ದಾವನಾನ್ತ ಸಞ್ಚಾರಿಣೇ ನಮಃ
ಓಂ ತುಲಸೀದಾಮ ಭೂಷಣಾಯ ನಮಃ ॥ 60 ॥
ಓಂ ಶ್ಯಮನ್ತಕ ಮಣೇರ್ಹರ್ತ್ರೇ ನಮಃ
ಓಂ ನರನಾರಾಯಣಾತ್ಮಕಾಯ ನಮಃ
ಓಂ ಕುಬ್ಜಾಕೃಷ್ಣಾಮ್ಬರಧರಾಯ ನಮಃ
ಓಂ ಮಾಯಿನೇ ನಮಃ
ಓಂ ಪರಮಪೂರುಷಾಯ ನಮಃ
ಓಂ ಮುಷ್ಟಿಕಾಸುರ ಚಾಣೂರ ಮಲ್ಲಯುದ್ಧ ವಿಶಾರದಾಯ ನಮಃ
ಓಂ ಸಂಸಾರವೈರಿಣೇ ನಮಃ
ಓಂ ಕಂಸಾರಯೇ ನಮಃ
ಓಂ ಮುರಾರಯೇ ನಮಃ
ಓಂ ನರಕಾನ್ತಕಾಯ ನಮಃ ॥ 70 ॥
ಓಂ ಅನಾದಿ ಬ್ರಹ್ಮಚಾರಿಣೇ ನಮಃ
ಓಂ ಕೃಷ್ಣಾವ್ಯಸನ ಕರ್ಶಕಾಯ ನಮಃ
ಓಂ ಶಿಶುಪಾಲ ಶಿರಶ್ಛೇತ್ರೇ ನಮಃ
ಓಂ ದುರ್ಯೋಧನ ಕುಲಾನ್ತಕಾಯ ನಮಃ
ಓಂ ವಿದುರಾಕ್ರೂರ ವರದಾಯ ನಮಃ
ಓಂ ವಿಶ್ವರೂಪ ಪ್ರದರ್ಶಕಾಯ ನಮಃ
ಓಂ ಸತ್ಯವಾಚೇ ನಮಃ
ಓಂ ಸತ್ಯ ಸಙ್ಕಲ್ಪಾಯ ನಮಃ
ಓಂ ಸತ್ಯಭಾಮಾರತಾಯ ನಮಃ
ಓಂ ಜಯಿನೇ ನಮಃ ॥ 80 ॥
ಓಂ ಸುಭದ್ರಾ ಪೂರ್ವಜಾಯ ನಮಃ
ಓಂ ಜಿಷ್ಣವೇ ನಮಃ
ಓಂ ಭೀಷ್ಮಮುಕ್ತಿ ಪ್ರದಾಯಕಾಯ ನಮಃ
ಓಂ ಜಗದ್ಗುರವೇ ನಮಃ
ಓಂ ಜಗನ್ನಾಥಾಯ ನಮಃ
ಓಂ ವೇಣುನಾದ ವಿಶಾರದಾಯ ನಮಃ
ಓಂ ವೃಷಭಾಸುರ ವಿಧ್ವಂಸಿನೇ ನಮಃ
ಓಂ ಬಾಣಾಸುರ ಕರಾನ್ತಕಾಯ ನಮಃ
ಓಂ ಯುಧಿಷ್ಠಿರ ಪ್ರತಿಷ್ಠಾತ್ರೇ ನಮಃ
ಓಂ ಬರ್ಹಿಬರ್ಹಾವತಂಸಕಾಯ ನಮಃ ॥ 90 ॥
ಓಂ ಪಾರ್ಥಸಾರಥಯೇ ನಮಃ
ಓಂ ಅವ್ಯಕ್ತಾಯ ನಮಃ
ಓಂ ಗೀತಾಮೃತ ಮಹೋದಧಯೇ ನಮಃ
ಓಂ ಕಾಲೀಯ ಫಣಿಮಾಣಿಕ್ಯ ರಞ್ಜಿತ ಶ್ರೀಪದಾಮ್ಬುಜಾಯ ನಮಃ
ಓಂ ದಾಮೋದರಾಯ ನಮಃ
ಓಂ ಯಜ್ಞ್ನಭೋಕ್ರ್ತೇ ನಮಃ
ಓಂ ದಾನವೇನ್ದ್ರ ವಿನಾಶಕಾಯ ನಮಃ
ಓಂ ನಾರಾಯಣಾಯ ನಮಃ
ಓಂ ಪರಸ್ಮೈ ಬ್ರಹ್ಮಣೇ ನಮಃ
ಓಂ ಪನ್ನಗಾಶನ ವಾಹನಾಯ ನಮಃ ॥ 100 ॥
ಓಂ ಜಲಕ್ರೀಡಾಸಮಾಸಕ್ತ ಗೋಪೀವಸ್ತ್ರಾಪಹಾರಕಾಯ ನಮಃ
ಓಂ ಪುಣ್ಯಶ್ಲೋಕಾಯ ನಮಃ
ಓಂ ತೀರ್ಥಪಾದಾಯ ನಮಃ
ಓಂ ವೇದವೇದ್ಯಾಯ ನಮಃ
ಓಂ ದಯಾನಿಧಯೇ ನಮಃ
ಓಂ ಸರ್ವತೀರ್ಥಾತ್ಮಕಾಯ ನಮಃ
ಓಂ ಸರ್ವಗ್ರಹರೂಪಿಣೇ ನಮಃ
ಓಂ ಪರಾತ್ಪರಾಯ ನಮಃ ॥ 108 ॥
ಇತಿ ಶ್ರೀ ಕೃಷ್ಣಾಷ್ಟೋತ್ತರ ಶತನಾಮಾವಲೀಸ್ಸಮಾಪ್ತಾ ॥

Explore More