Lord Krishna

ಜ್ವರ ಕೃತಾ ಕೃಷ್ಣ ಸ್ತೊತ್ರಮ್

(Jvara Krita Krishna Stotram in Kannada)

From Brahmanda Purana

The Jvara Krita Krishna Stotram is a powerful prayer found within the Brahmanda Purana. It is recited by Lord Krishna himself to alleviate the effects of a scorching fever caused by the weapon of Lord Shiva. The stotra highlights the supreme nature of Lord Krishna as the primordial deity and protector of the universe. Devotees chant these sacred verses to seek relief from ailments, physical suffering, and overwhelming diseases. By invoking the divine grace of Lord Krishna, the practitioner receives his protection, leading to the destruction of fever and the restoration of health and inner peace.

ಜ್ವರ ಉವಾಚ ।

ನಮಃ ಕೃಷ್ಣಾಯ ಹರಯೇ ವಿಷ್ಣವೇ ಪ್ರಭವಿಷ್ಣವೇ ।
ಆದಿದೇವಾಯ ದೇವಾಯ ಪುರಾಣಾಯ ಗದಾಭೃತೇ ॥ 1 ॥
ನಮಃ ಸಹಸ್ರಶಿರಸೇ ಸಹಸ್ರಚರಣಾಯ ಚ ।
ಸಹಸ್ರಾಕ್ಷ ನಮೋ ನಿತ್ಯಂ ಲೋಕಾನಾಮಭಯಙ್ಕರ ॥ 2 ॥
ಉದ್ಗೀಥಾಯ ನಮೋ ದೇವ ಯಜ್ಞಾಧಿಪತಯೇ ನಮಃ ।
ನಮಸ್ತೇ ಚಕ್ರಿಣೇ ನಿತ್ಯಮಸಿಹಸ್ತಾಯ ತೇ ನಮಃ ॥ 3 ॥
ಅನನ್ತಾಯ ವಿರೂಪಾಯ ನಮಸ್ತೇ ಮಧುಸೂದನ ।
ನಮಸ್ತೇ ದೇವದೇವೇಶ ತುಭ್ಯಂ ದೇವ ಕಪರ್ದಿನೇ ॥ 4 ॥
ನಮಸ್ತೇ ರಾಕ್ಷಸಘ್ನಾಯ ನಮೋ ರಾಘವರೂಪಿಣೇ ।
ಜ್ಞಾನಜ್ಞೇಯಾಯ ದೇವಾಯ ನಮ ಆದ್ಯಾಯ ವಿಷ್ಣವೇ ॥ 5 ॥
ನಮಸ್ತೇ ನರಸಿಂಹಾಯ ದೈತ್ಯರಾಜವಿಹಾರಿಣೇ ।
ನಮಸ್ತುಭ್ಯಂ ವರಾಹಾಯ ದಂಷ್ಟ್ರೋದ್ಧೃತವಸುನ್ಧರ ॥ 6 ॥
ತ್ರಿವಿಕ್ರಮ ನಮಸ್ತುಭ್ಯಂ ಬಲಿಯಜ್ಞವಿನಾಶನ ।
ವಾಸುದೇವಾಯ ದೇವಾಯ ನಮಃ ಕಂಸವಿನಾಶನ ॥ 7 ॥
ನಮಃ ಸರ್ವಾತ್ಮನೇ ದೇವ ಸರ್ವಕರ್ತ್ರೇ ನಮೋ ನಮಃ ।
ಪ್ರಾಸೀದ ದೇವದೇವೇಶ ಭೀತಾನಾಮಭಯಙ್ಕರ ॥ 8 ॥
ನಮಾಮಿ ದೇವದೇವೇಶಂ ವರೇಣ್ಯಮಭಯಪ್ರದಮ್ ।
ವಿಷ್ಣೋ ತ್ವಾಂ ಸಕಲೇಶೇಶ ತ್ವಾಂ ಗದಾಧರಮವ್ಯಯಮ್ ॥ 9 ॥
ನಮಸ್ತೇ ದೇವದೇವೇಶ ಭೀತೋಽಹಂ ಭವನಾಶನ ।
ಇತಿ ಸ್ತುತ್ವಾ ಜಗನ್ನಾಥಂ ನೃತ್ಯನ್ನಿವ ತದಾ ಜ್ವರಃ ॥ 10 ॥
ಪಪಾತ ಪಾದಯೋರ್ವಿಷ್ಣೋರ್ನಿಃಶ್ವಸನ್ ಭೀತಭೀತವತ್ ।
ಪ್ರಾಸೀದ ವಿಷ್ಣೋ ದೇವೇಶ ಪೀಡಿತೋಽಸ್ಮಿ ಜನಾರ್ದನ ॥ 11 ॥
ಇತಿ ಹರಿವಂಶಾನ್ತರ್ಗತಂ ಜ್ವರಕೃತಂ ಶ್ರೀಕೃಷ್ಣಸ್ತೋತ್ರಂ ಸಮ್ಪೂರ್ಣಮ್ । ಹರಿವಂಶ . ಅಧ್ಯಾಯ 111/7 . ।

Explore More